SHOCKING NEWS: ಅಡುಗೆಯಲ್ಲಿ ಸ್ವಲ್ಪ ʻಉಪ್ಪುʼ ಕಮ್ಮಿಯಾಗಿದ್ಕೆ ಬಾಣಸಿಗನ ಕೊಲೆ, ಜೈಲೂಟ ಸವಿಯುತ್ತಿರುವ ಡಾಬಾ ಮಾಲೀಕರು!

ಪುಣೆ: ಅಡುಗೆಯಲ್ಲಿ ಸ್ವಲ್ಪ ಉಪ್ಪು ಕಮ್ಮಿಯಾಗಿದೆ ಎಂಬ ಸಣ್ಣ ವಿಷಯಕ್ಕೆ ಬಾಣಸಿಗ(ಅಡುಗೆ ಮಾಡುವವ)ನನ್ನು ತೀವ್ರವಾಗಿ ಹಲ್ಲೆ ನಡೆಸಿ ಕೊಂದಿರುವ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಮೃತನನ್ನು ಪಶ್ಚಿಮ ಬಂಗಾಳದ ನಿವಾಸಿ ಪ್ರಸೇನಜಿತ್ ಗೊರೈ (30) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಡಾಬಾ ಮಾಲೀಕರಾದ ಓಂಕಾರ್ (21) ಮತ್ತು ನಾಂದೇಡ್(19)ನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಓಂಕಾರ್ ಮತ್ತು ಕೈಲಾಸ್ ಇಬ್ಬರೂ ಸಹೋದರರಾಗಿದ್ದು, ಮೂಲತಃ ನಾಂದೇಡ್ ಜಿಲ್ಲೆಯ ದಿಗ್ರಾಸ್‌ನವರಾಗಿದ್ದಾರೆ. ಇವರು ಶಿಕ್ರಾಪುರ ರಸ್ತೆಯಲ್ಲಿ ಡಾಬಾ … Continue reading SHOCKING NEWS: ಅಡುಗೆಯಲ್ಲಿ ಸ್ವಲ್ಪ ʻಉಪ್ಪುʼ ಕಮ್ಮಿಯಾಗಿದ್ಕೆ ಬಾಣಸಿಗನ ಕೊಲೆ, ಜೈಲೂಟ ಸವಿಯುತ್ತಿರುವ ಡಾಬಾ ಮಾಲೀಕರು!