BIGG NEWS: PSI ನೇಮಕಾತಿ ಹಗರಣ; ಜೈಲಿನಲ್ಲಿ ಅಮೃತ್ ಪೌಲ್‍ಗೆ ಕಾಡುತ್ತಿದೆ ಖಿನ್ನತೆ; ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ

ಬೆಂಗಳೂರು: ಪಿಎಸ್‌ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸದ್ಯ ಮಾಜಿ ಎಡಿಜಿಪಿ ಅಮೃತ್ ಪೌಲ್‍ ಜೈಲಿನಲ್ಲಿದ್ದಾರೆ. ಅಲ್ಲಿ ಅವರಿಗೆ ಒಂಟಿತನ ಕಾಡುತ್ತಿದ್ದರಿಂದ ತೀವ್ರ ಡಿಪ್ರೆಶನ್‌ ಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. BIGG BREAKING NEWS : ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ : ಕೇರಳದಲ್ಲಿ ಮೂವರು ಪ್ರಮುಖ ಆರೋಪಿಗಳು ಪೊಲೀಸರ ವಶಕ್ಕೆ   ಹೀಗಾಗಿ ಅವರನ್ನು ಜೈಲಾಧಿಕಾರಿಗಳು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇಷ್ಟು ದಿನ ಆರಾಮ್‌ ಆಗಿದ್ದ ಹಿರಿಯ ಅಧಿಕಾರಿ ಅಮೃತ್ ಪೌಲ್‍ ಹಗರಣದಿಂದ ಜೈಲು … Continue reading BIGG NEWS: PSI ನೇಮಕಾತಿ ಹಗರಣ; ಜೈಲಿನಲ್ಲಿ ಅಮೃತ್ ಪೌಲ್‍ಗೆ ಕಾಡುತ್ತಿದೆ ಖಿನ್ನತೆ; ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ