ನೀರು ಬಿಡುವ ವಿಚಾರಕ್ಕೆ ಜಗಳ : ಅಪಾರ್ಟ್‌ಮೆಂಟ್‌ ನಿವಾಸಿ ಮೇಲೆ ಹಲ್ಲೆ ಮಾಡಿದ PSI, ವಿಡಿಯೋ ವೈರಲ್‌

ಬೆಂಗಳೂರು: ನೀರು ಬಿಡುವ ವಿಚಾರಕ್ಕೆ ಜಗಳವಾದ ಪರಿಣಾಮ ಮಹಾವೀರ್ ಆರ್ಕೇಡ್ ಅಪಾರ್ಟ್​ಮೆಂಟ್ ನಿವಾಸಿ ಮೇಲೆ ಹಲ್ಲೆ ಪರಪ್ಪನ ಅಗ್ರಹಾರ ಠಾಣೆ PSI ಗಂಗಾಧರ್ ನಿವಾಸಿಯೊಬ್ಬರಿಗೆ ಹೊಡೆದಿದ್ದಾರೆ ಎನ್ನುವ ವಿಡಿಯೋವೊಂದು ವೈರಲ್‌ ಆಗಿದೆ. ಹೊಸ ರೋಡ್ ಚೂಡಸಂದ್ರದ ಬಳಿ ಇರುವ ಮಹಾವೀರ್ ಆರ್ಕೇಡ್ ಅಪಾರ್ಟ್​ಮೆಂಟ್ ನಲ್ಲೇ ವಾಸವಿರುವ ಗಂಗಾಧರ್​, ನೀರು ಬಿಡುವ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಮಧ್ಯಪ್ರವೇಶಿಸಿದ PSI ಗಂಗಾಧರ್ ಏನೇ ಫೆಸಿಲಿಟಿ ಇದ್ರು ಅದು ಉಚಿತವಾಗಿ ಕೊಡ್ಬೇಕಂತೆ, ಏನೇ ಡಿಸೈಡ್ ಮಾಡಿದ್ರೂ ಇವರೇ ಮಾಡಬೇಕಂತೆ ಹೇಳಿದ್ದಾರೆ … Continue reading ನೀರು ಬಿಡುವ ವಿಚಾರಕ್ಕೆ ಜಗಳ : ಅಪಾರ್ಟ್‌ಮೆಂಟ್‌ ನಿವಾಸಿ ಮೇಲೆ ಹಲ್ಲೆ ಮಾಡಿದ PSI, ವಿಡಿಯೋ ವೈರಲ್‌