BIGG NEWS: ಸುವರ್ಣಸೌಧದ ಎದುರು ಪ್ರತಿಭಟನೆ; ಭಾರಿ ಗಾಳಿಗೆ ಕುಸಿದು ಬಿದ್ದ ಶಾಮಿಯಾನ

ಬೆಳಗಾವಿ: ಇಂದಿನಿಂದ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭಗೊಂಡಿದೆ. ಈ ನಡುವೆಯೇ ಹೊರಗಡೆ ಹಲವು ಹೋರಾಟಗಳ ಸರಣಿಯೇ ಆರಂಭಗೊಂಡಿದೆ. BIGG NEWS: ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು: ಬಿ.ಎಸ್‌ ಯಡಿಯೂರಪ್ಪ   ಈ ರೀತಿ ಪ್ರತಿಭಟನೆ ಮಾಡುವವರಿಗಾಗಿಯೇ ಒಂದು ಶಾಮಿಯಾನ ಹಾಕಲಾಗಿತ್ತು. ಆದರೆ ಅದು ಗಾಳಿ ರಭಸಕ್ಕೆ ಕುಸಿದು ಬಿದ್ದು ಅವಾಂತರವೇ ಸಂಭವಿಸಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಕೊಂಡಸಕೊಪ್ಪ ಎಂಬಲ್ಲಿ ಪ್ರತಿಭಟನೆಗಾಗಿ ಶಾಮಿಯಾನ ಹಾಕಲಾಗಿದ್ದು, ಅಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಪಂಚಾಯತ್‌ ನೌಕರರ … Continue reading BIGG NEWS: ಸುವರ್ಣಸೌಧದ ಎದುರು ಪ್ರತಿಭಟನೆ; ಭಾರಿ ಗಾಳಿಗೆ ಕುಸಿದು ಬಿದ್ದ ಶಾಮಿಯಾನ