BIGG NEW : ಶೋಪಿಯಾನ್ ನಲ್ಲಿ ನಡೆದ ಕಾಶ್ಮೀರಿ ಪಂಡಿತ್ ಹತ್ಯೆ ಖಂಡಿಸಿ ಜಮ್ಮು& ಕಾಶ್ಮೀರದಲ್ಲಿ ಭಗಿಲೆದ್ದ ಪ್ರತಿಭಟನೆ | Protest Erupts In J&K

ಜಮ್ಮು ಮತ್ತು ಕಾಶ್ಮೀರಾ : ಇಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಜಮ್ಮು ಮತ್ತು ಕಾಶ್ಮೀರದಲ್ಲಿ ಹತ್ಯೆ ಖಂಡಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ.  ಬಿಜೆಪಿ, RSS ದೇಶವನ್ನು ಒಡೆಯುತ್ತಿದೆ: ಬಳ್ಳಾರಿಯಲ್ಲಿ ನಡೆದ ಮೆಗಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮೃತ ಪಂಡಿತ್ ಅನ್ನು ಪುರಾನ್ ಕ್ರಿಶನ್ ಭಟ್ ಎಂದು ಗುರುತಿಸಲಾಗಿದೆ. ಭಯೋತ್ಪಾಕರ ಗುಂಡಿಗೆ ಬಲಿಯಾದ ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ … Continue reading BIGG NEW : ಶೋಪಿಯಾನ್ ನಲ್ಲಿ ನಡೆದ ಕಾಶ್ಮೀರಿ ಪಂಡಿತ್ ಹತ್ಯೆ ಖಂಡಿಸಿ ಜಮ್ಮು& ಕಾಶ್ಮೀರದಲ್ಲಿ ಭಗಿಲೆದ್ದ ಪ್ರತಿಭಟನೆ | Protest Erupts In J&K