BIG NEWS: CM ವಿರುದ್ಧ ಪ್ರಾಸಿಕ್ಯೂಷನ್: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ‘ಸಿದ್ದು ಸಂಪುಟ’ದ ಸಚಿವರು ಹೇಳಿದ್ದೇನು ಗೊತ್ತಾ?

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ಧರಾಮ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಇಂದು ಅನುಮತಿ ನೀಡಿದ್ದಾರೆ. ಹೀಗೆ CM ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಂತ ರಾಜ್ಯಪಾಲರ ವಿರುದ್ಧ ಸಿದ್ದು ಸಂಪುಟದ ಸಚಿವರು ಸಿಡಿದೆದ್ದಿದ್ದಾರೆ. ಯಾರು ಏನು ಹೇಳಿದ್ರು ಅನ್ನೋ ಬಗ್ಗೆ ಮುಂದೆ ಓದಿ. ಇದು ರಾಜಕೀಯ ಪ್ರೇರಿತ ದೂರು : ರಾಜ್ಯಪಾಲರ ಪ್ರಾಸಿಕ್ಯೂಷನ್ ಗೆ `DCM’ ಡಿಕೆಶಿ ಗುಡುಗು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮುಡಾ ಹಗರಣದಲ್ಲಿ … Continue reading BIG NEWS: CM ವಿರುದ್ಧ ಪ್ರಾಸಿಕ್ಯೂಷನ್: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ‘ಸಿದ್ದು ಸಂಪುಟ’ದ ಸಚಿವರು ಹೇಳಿದ್ದೇನು ಗೊತ್ತಾ?