BIGG NEWS : ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ : ʻ ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆʼ : ವ್ಯಾಪಾರಿಗಳು ಆಕ್ರೋಶ

ಶಿಮೊಗ್ಗ:  ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಹಿನ್ನೆಲೆ ಸದಾ ಜನ ಜಂಗಲಿಯಿಂದ ತುಂಬಿ ವ್ಯಾಪಾರ ವಾಹಿವಾಟು ನಡೆಸುತ್ತಿದ್ದ ಗಾಂಧಿ ಬಜಾರ್‌ನಲ್ಲಿರೋ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್‌. ಮುಂದಿನ ಆದೇಶದ ವರೆಗೆ ಅಂಗಡಿ ತೆರೆಯದಂತೆ  ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಮಡಕೆ ಮುಟ್ಟಿದ್ಕೆ ಶಿಕ್ಷಕನ ಥಳಿತದಿಂದ ಸಾವನ್ನಪ್ಪಿದ ದಲಿತ ವಿದ್ಯಾರ್ಥಿ: ಮನನೊಂದು ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕ ಈ ನಿಟ್ಟಿನಲ್ಲಿ ಗಾಂಧಿ ಬಜಾರ್‌ನಲ್ಲಿರೋ ಅಂಗಡಿ ಮುಂಗಟ್ಟು ವ್ಯಾಪಾರಿಗಳು ಮಾಧ್ಯಮಗೊಂದಿಗೆ ಮಾತನಾಡಿ  ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ʻ ಯಾರೋ ಮಾಡಿದ … Continue reading BIGG NEWS : ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ : ʻ ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆʼ : ವ್ಯಾಪಾರಿಗಳು ಆಕ್ರೋಶ