BREAKING NEWS: KSOU ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈದ್ಯನಾಥ್ ಹಲ್ಲೆ ನೇಮಕ

ಬೆಂಗಳೂರು: ಡಾ.ಎಸ್ ವಿದ್ಯಾಶಂಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದಂತ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ( Karnataka State Open University – KSOU ) ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈದ್ಯನಾಥ ಹಲ್ಸೆ ಅವರನ್ನು ರಾಜ್ಯ ಸರ್ಕಾರ ( Karnataka Government ) ನೇಮಿಸಿದೆ. BREAKING NEWS: ನಟಿ ಜಾಕ್ವೆಲಿನ ಫರ್ನಾಂಡೀಸ್ ಗೆ ತಾತ್ಕಾಲಿಕ ರಿಲೀಫ್: ಮಧ್ಯಂತರ ಜಾಮೀನು ವಿಸ್ತರಿಸಿದ ಕೋರ್ಟ್ | Jacqueline Fernandez ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯಪಾಲರು, ಬೆಳಗಾವಿಯ ವಿಶ್ವೇಶ್ವರ ತಾಂತ್ರಿಕ … Continue reading BREAKING NEWS: KSOU ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈದ್ಯನಾಥ್ ಹಲ್ಲೆ ನೇಮಕ