BREAKING NEWS: ಕಲ್ಲಿದ್ದಲು ಹಗರಣ ಪ್ರಕರಣ: ಬಂಗಾಳದ ಕಾನೂನು ಸಚಿವ ʻಮೊಲೊಯ್ ಘಾಟಕ್ʼ ನಿವಾಸದ ಮೇಲೆ ಸಿಬಿಐ ದಾಳಿ

ನವದೆಹಲಿ: ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಇಂದು ಪಶ್ಚಿಮ ಬಂಗಾಳದ ಸಚಿವ ಮೊಲೊಯ್ ಘಾಟಕ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಅಸನ್ಸೋಲ್‌ನಲ್ಲಿರುವ ಮೊಲೊಯ್ ಅವರ ಮನೆ ಮೇಲೆ ಬೆಳಿಗ್ಗೆಯಿಂದ ಶೋಧ ನಡೆಸುತ್ತಿವೆ. ಏತನ್ಮಧ್ಯೆ, ಕೋಲ್ಕತ್ತಾದ ಹಲವಾರು ಸ್ಥಳಗಳಲ್ಲಿ ಸಿಬಿಐ ಕೂಡ ಶೋಧ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. CBI raids underway at 6 premises of TMC leader and West … Continue reading BREAKING NEWS: ಕಲ್ಲಿದ್ದಲು ಹಗರಣ ಪ್ರಕರಣ: ಬಂಗಾಳದ ಕಾನೂನು ಸಚಿವ ʻಮೊಲೊಯ್ ಘಾಟಕ್ʼ ನಿವಾಸದ ಮೇಲೆ ಸಿಬಿಐ ದಾಳಿ