ಮಣಿಕಂಠ ರಾಠೋಡ್ ಭೇಟಿಗೆ ಅವಕಾಶ ನಿರಾಕರಣೆ : ಪ್ರಿಯಾಂಕ್ ಖರ್ಗೆ ಚಿಲ್ಲರೆ ಕೆಲಸ ಮಾಡ್ಬೇಡಿ : ಮುತಾಲಿಕ್ ಕಿಡಿ

ಯಾದಗಿರಿ : ಅನ್ನಭಾಗ್ಯ ಅಕ್ಕಿ ನಾಪತ್ತೆ ಕೇಸ್ ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನವಾಗಿದೆ. ಸೋಮವಾರ ಮಣಿಕಂಠ ರಾಠೋಡ್‌ ಅವರ ಭೇಟಿಗೆ ಆಗಮಿಸಿದ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅವರಿಗೆ ಶಹಾಪುರ ಪೊಲೀಸರು ಭೇಟಿ ನಿರಾಕರಿಸಿದ್ದಾರೆ. ಇದಕ್ಕೆ ಅಸಮಾಧಾನ ಹೊರ ಹಾಕಿದ ಮುತಾಲಿಕ್ ಪ್ರಿಯಾಂಕ್ ಖರ್ಗೆ ಅವರೇ ಚಿಲ್ಲರೆ ಕೆಲಸ ಮಾಡಬೇಡಿ ಎಂದು ಕಿಡಿ ಕಾರಿದರು. ಮಣಿಕಂಠ ರಾಠೋಡ್ ಶಹಾಪುರ ಪೊಲೀಸ್‌ ಠಾಣೆಯ ಕಸ್ಟಡಿಯಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಕಳೆದ ವಿಧಾನಸಭೆ … Continue reading ಮಣಿಕಂಠ ರಾಠೋಡ್ ಭೇಟಿಗೆ ಅವಕಾಶ ನಿರಾಕರಣೆ : ಪ್ರಿಯಾಂಕ್ ಖರ್ಗೆ ಚಿಲ್ಲರೆ ಕೆಲಸ ಮಾಡ್ಬೇಡಿ : ಮುತಾಲಿಕ್ ಕಿಡಿ