BIGG NEWS : ದಸರಾ ಹಬ್ಬದ ವೇಳೆ ʼಖಾಸಗಿ ಬಸ್‌ಗಳು ಹಣ ಸುಲಿಗೆ ಮಾಡಬಾರದುʼ : ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ್‌ ಎಚ್ಚರಿಕೆ

ಬೆಂಗಳೂರು : ದಸರಾ  ಹಬ್ಬದ ವೇಳೆ ಪ್ರಯಾಣಿಕರ ಲೂಟಿ ಮಾಡುವುದು ತಿಳಿದುಬಂದಿದೆ. ಪ್ರಯಾಣಿಕರ ಬಳಿ ಹೆಚ್ಚುವರಿ ಹಣ  ಸುಲಿಗೆ ಮಾಡದಂತೆ  ಬಸ್‌ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದ್ದೇವೆಂದು  ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ್‌ ಮಾಹಿತಿ ನೀಡಿದ್ದಾರೆ.  BIGG NEWS: ಪ್ಲೆಕ್ಸ್‌ ಹರಿದ ವಿಚಾರ: ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಡಿ.ಕೆ ಶಿವಕುಮಾರ್‌ ಭೇಟಿ; ಕಿಡಿಗೇಡಿ ಕ್ರಮ ಕೈಗಳ್ಳುವಂತೆ ಎಚ್ಚರಿಕೆ ದಸರ ಹಬ್ಬ ಹಿನ್ನೆಲೆ  ಬೆಂಗಳೂರಿನಿಂದ ರಾಜ್ಯ ವಿವಿಧೆಡೆ ತೆರಳುವ ಖಾಸಗಿ ಬಸ್‌ಗಳ ಟಿಕೆಟ್‌ ದರ 2-3 ಪಟ್ಟು ಹೆಚ್ಚಳವಾಗಿದೆ. … Continue reading BIGG NEWS : ದಸರಾ ಹಬ್ಬದ ವೇಳೆ ʼಖಾಸಗಿ ಬಸ್‌ಗಳು ಹಣ ಸುಲಿಗೆ ಮಾಡಬಾರದುʼ : ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ್‌ ಎಚ್ಚರಿಕೆ