BREAKING NEWS: ಸಾಗರದ ಹೊಳೆಬಾಗಿಲಿನ ಶರಾವತಿ ಹಿನ್ನೀರಿಗೆ ಬಿದ್ದ ಖಾಸಗಿ ಬಸ್: ಸ್ಥಳೀಯರ ನೆರವಿನಿಂದ ತಪ್ಪಿದ ಭಾರೀ ದುರಂತ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಬಳಿಯಲ್ಲಿ, ಇಂದು ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಶರಾವತಿ ನದಿಗೆ ಬಿದ್ದಿದೆ. ಇದನ್ನು ಕಂಡಂತ ಸ್ಥಳೀಯರು ಪ್ರಯಾಣಿಕರನ್ನು ರಕ್ಷಿಸಿ ನೀರಿನಿಂದ ಹೊರಗೆ ಕರೆತಂದ ಕಾರಣ, ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ. ಸರ್ ರೈತರ ಸಾಲಮನ್ನಾ ಮಾಡುವಿರಾ.? ಏಯ್ ನೆಕ್ಸ್ಟ್ ಪ್ರಶ್ನೆ ಕೇಳಪ್ಪ: ಸಿಎಂ ಬೊಮ್ಮಾಯಿ ಉತ್ತರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಸಮೀಪದ ಶರವಾತಿ ನದಿಯ ಹೊಳೆಬಾಗಿಲಿನಲ್ಲಿ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ … Continue reading BREAKING NEWS: ಸಾಗರದ ಹೊಳೆಬಾಗಿಲಿನ ಶರಾವತಿ ಹಿನ್ನೀರಿಗೆ ಬಿದ್ದ ಖಾಸಗಿ ಬಸ್: ಸ್ಥಳೀಯರ ನೆರವಿನಿಂದ ತಪ್ಪಿದ ಭಾರೀ ದುರಂತ