BIG NEWS: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, ಸಂಜೆ ‘ದೀಪೋತ್ಸವ’ದಲ್ಲಿ ಭಾಗಿ| Ayodhya

ಉತ್ತರಪ್ರದೇಶ : ಯುಪಿಯ ಅಯೋಧ್ಯೆಯಲ್ಲಿ ನಡೆಯುವ ಭವ್ಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶಕ್ಕೆ ತೆರಳಿದ್ದಾರೆ. ಇವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಸ್ವಾಗತಿಸಿದರು. #WATCH | Prime Minister Narendra Modi offers prayers to Lord Ramlala Virajman in Shri Ram Janmabhoomi on the eve of #Diwali in Ayodhya, Uttar Pradesh (Source: DD) pic.twitter.com/YVnnjRQ4fX — ANI (@ANI) October … Continue reading BIG NEWS: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, ಸಂಜೆ ‘ದೀಪೋತ್ಸವ’ದಲ್ಲಿ ಭಾಗಿ| Ayodhya