BREAKING NEWS : ನ.11ಕ್ಕೆ ಬೆಂಗಳೂರಿಗೆ ಪ್ರಧಾನಿ ಆಗಮನ : ಅಂದು ಏನೆಲ್ಲ ಕಾರ್ಯಕ್ರಮ ನಡೆಯುತ್ತೆ? ಸಿಎಂ ಬೊಮ್ಮಾಯಿ ಮಾಹಿತಿ

ಬೆಂಗಳೂರು: ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಹಾಗೂ ಭಾರತದ ಐದನೇ ವಂದೇ ಭಾರತ ಎಕ್ಸ್‌ಪ್ರೆಸ್‍ಗೆ  ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. BIGG NEWS : ಚಳಿಗಾಲ ಆರಂಭದ ಬೆನ್ನಲ್ಲೇ ಕೇದಾರನಾಥ, ಯಮುನೋತ್ರಿ ಪುಣ್ಯ ಕ್ಷೇತ್ರಗಳು ಬಂದ್ | Chardham Yatra ಇಂದು ಗಾಂಧಿಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ನವೆಂಬರ್ 11 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್‍ಎಎಲ್ … Continue reading BREAKING NEWS : ನ.11ಕ್ಕೆ ಬೆಂಗಳೂರಿಗೆ ಪ್ರಧಾನಿ ಆಗಮನ : ಅಂದು ಏನೆಲ್ಲ ಕಾರ್ಯಕ್ರಮ ನಡೆಯುತ್ತೆ? ಸಿಎಂ ಬೊಮ್ಮಾಯಿ ಮಾಹಿತಿ