ಅರ್ಚಕರು ಸರಿಯಾಗಿ ಕೈತೊಳೆಯಲ್ಲ, ದೇವಸ್ಥಾನಗಳಲ್ಲಿ ತೀರ್ಥ ಕುಡಿಯಬಾರದು ; ‘ಮಾಜಿ ಸಚಿವೆ’ಯಿಂದ ವಿವಾದಾತ್ಮಕ ಹೇಳಿಕೆ

ಗದಗ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ದೇಗುಲ ಅರ್ಚಕರು ಶುದ್ಧವಾಗಿ ಕೈತೊಳೆಯಲ್ಲ. ಹಾಗಾಗಿ ದೇವಸ್ಥಾನಗಳಲ್ಲಿ ನೀಡುವ ತೀರ್ಥ ಕುಡಿಯಬಾರದು. ಅವೆಲ್ಲ ಅವೈಜ್ಞಾನಿಕ ಎಂದಿದ್ದಾರೆ. ಇನ್ನು ಮಾತು ಮುಂದುವರೆಸಿದ ಮಾಜಿ ಸಚಿವೆ, “ನಮ್ಮ ಮನೆಯಲ್ಲಿ ನೀರು ಇಲ್ವಾ? ಕೃಷ್ಣಯ್ಯ ಶೆಟ್ಟಿ ಗಂಗಾಜಲ ತಂದು ಕೊಟ್ಟರು, ಅಲ್ಲಿ ಹೆಣ ತೇಲುತ್ತೆ. ಅಲ್ಲಿ ಹೆಣ ಸುಟ್ಟು ಗಂಗಾ ನದಿಗೆ ಎಸೆಯುತ್ತಾರೆ. ಇನ್ನು ಕೆಲವರು ಹೇಳ್ತಾರೆ, ಮಂಗಳ ಮುಖಿಯರು ದೇವರು ಅಂತಾ. ಅದು ತಪ್ಪು. ಯಾರಾದರೂ ಒಂಟಿಯಾಗಿ ಸಿಕ್ಕರೆ ಅವ್ರು ಎತ್ತಿಹಾಕಿಕೊಂಡು … Continue reading ಅರ್ಚಕರು ಸರಿಯಾಗಿ ಕೈತೊಳೆಯಲ್ಲ, ದೇವಸ್ಥಾನಗಳಲ್ಲಿ ತೀರ್ಥ ಕುಡಿಯಬಾರದು ; ‘ಮಾಜಿ ಸಚಿವೆ’ಯಿಂದ ವಿವಾದಾತ್ಮಕ ಹೇಳಿಕೆ