BREAKING NEWS : ಶಿವಮೊಗ್ಗ ಪ್ರೇಮ್​ಸಿಂಗ್ ಚಾಕು ಇರಿತ ಕೇಸ್‌ ಆರೋಪಿಗೆ ʻ ಭಯೋತ್ಪಾದಕರ ಲಿಂಕ್‌ ಬಹಿರಂಗ : ಅರಗ ಜ್ಞಾನೇಂದ್ರ ಸ್ಪಷ್ಟನೆ

ಶಿವಮೊಗ್ಗ : ಗಾಂಧಿ ಬಜಾರ್ (Gandhi Bazaar) ನಲ್ಲಿ ಪ್ರೇಮ್​ ಸಿಂಗ್ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧಿತ ಆರೋಪಿಗೆ ಜಬೀವುಲ್ಲಾ ಲಿಂಕ್‌ ಭಯಾನಕವಾಗಿದೆ.  ಭಯೋತ್ಪಾದಕರ ಜೊತೆ ಲಿಂಕ್‌ ಇರೋದು ಬಹಿರಂಗವಾಗಿದೆ. ಸದ್ಯದಲ್ಲೇ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುತ್ತೇವೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ  ಪ್ರತಿಕ್ರಿಯೆ  ನೀಡಿದ್ದಾರೆ. BIGG BREAKING NEWS: ದೇಶದಲ್ಲಿ ಕೊಂಚ ಏರಿಕೆ ಕಂಡ ಕೊರೊನಾ; ಕಳೆದ 24 ಗಂಟೆಗಳಲ್ಲಿ 7,219 ಹೊಸ ಪ್ರಕರಣಗಳು ಪತ್ತೆ ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ ಫೋಟೋ ಹಾಕುವ ವಿಚಾರದಲ್ಲಿ ಎಸ್​ಡಿಪಿಐ … Continue reading BREAKING NEWS : ಶಿವಮೊಗ್ಗ ಪ್ರೇಮ್​ಸಿಂಗ್ ಚಾಕು ಇರಿತ ಕೇಸ್‌ ಆರೋಪಿಗೆ ʻ ಭಯೋತ್ಪಾದಕರ ಲಿಂಕ್‌ ಬಹಿರಂಗ : ಅರಗ ಜ್ಞಾನೇಂದ್ರ ಸ್ಪಷ್ಟನೆ