BIGG NEWS : ಶಿವಮೊಗ್ಗದಲ್ಲಿ ‘ಚೂರಿ ಇರಿತಕ್ಕೆ ಒಳಗಾದ ಪ್ರೇಮ್‌ ಸಿಂಗ್‌ ‘ : ಆರೋಗ್ಯ ವಿಚಾರಿಸಿದ ‘ ಬಿ.ಎಲ್‌ ಸಂತೋಷ್‌ ‘

ಶಿವಮೊಗ್ಗ :  ವೀರ ಸಾವರ್ಕರ್‌ ಫ್ಲೆಕ್ಸ್‌ ತೆರವು ವಿಚಾರದಲ್ಲಿ ಉಂಟಾದ ಗಲಾಭೆಯಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾದ ಪ್ರೇಮ್‌ ಸಿಂಗ್‌ ಅವರ ಆರೋಗ್ಯವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅವರು ವಿಚಾರಿಸಿದರು. BREAKING NEWS: ಆ.19ರಂದು ಬೆಂಗಳೂರಿನಲ್ಲಿ ‘ಶ್ರೀಕೃಷ್ಣ ಜನ್ಮಾಷ್ಠಮಿ’ ಪ್ರಯುಕ್ತ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ – BBMP ಆದೇಶ ಇಂದು ಮುಂಜಾನೆ ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ನೀಡಿದ ಅವರು ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್‌ ಸಿಂಗ್‌ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಆನಂತರ … Continue reading BIGG NEWS : ಶಿವಮೊಗ್ಗದಲ್ಲಿ ‘ಚೂರಿ ಇರಿತಕ್ಕೆ ಒಳಗಾದ ಪ್ರೇಮ್‌ ಸಿಂಗ್‌ ‘ : ಆರೋಗ್ಯ ವಿಚಾರಿಸಿದ ‘ ಬಿ.ಎಲ್‌ ಸಂತೋಷ್‌ ‘