BREAKING NEWS : ʻ ತನ್ನ ಗಂಡನ ಕೊಂದ ಹಂತಕರನ್ನು ಗಲ್ಲಿಗೇರಿಸಿ ʼ ಪ್ರವೀಣ್‌ ಪತ್ನಿ ʻ ನೂತನ ʻ ಆಕ್ರೋಶ

ಪುತ್ತೂರು :  ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆ ಅವರ ಕುಟುಂಬದಲ್ಲಿಇಂದು ನೀರವ ಮೌನವೇ ಆವರಿಸಿಕೊಂಡಿದೆ ಈ ಸಂದರ್ಭದಲ್ಲಿ ಪ್ರವೀಣ್‌ ಪತ್ನಿ ನೂತನ ಮಾತನಾಡಿ ತನ್ನ ದುಃಖವನ್ನು ಮಾಧ್ಯಮಗಳೊಂದಿಗೆ  ಹಂಚಿಕೊಂಡಿದ್ದಾರೆ.  Rain In Karnataka : ವಾಯುಭಾರ ಕುಸಿತ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ ಮತ್ತೆ ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು.ʻ ತನ್ನ ಗಂಡನ ಕೊಲೆಗೈದವರನ್ನು ಕೂಡಲೇ ಗಲ್ಲಿಗೇರಿಸಿ ʼ ಕಣ್ಣೀರಿಡುತ್ತಾ ದುಃಖ ಹಂಚಿಕೊಂಡಿದ್ದಾರೆ.  ಬೆಳ್ಳಾರೆಯಲ್ಲಿ ಈಗ ಒಬ್ಬೊಬ್ಬರೆ … Continue reading BREAKING NEWS : ʻ ತನ್ನ ಗಂಡನ ಕೊಂದ ಹಂತಕರನ್ನು ಗಲ್ಲಿಗೇರಿಸಿ ʼ ಪ್ರವೀಣ್‌ ಪತ್ನಿ ʻ ನೂತನ ʻ ಆಕ್ರೋಶ