ದಕ್ಷಿಣಕನ್ನಡ  :  ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧಿಸಿ ಪ್ರವೀಣ್‌ ಪಾರ್ಥೀವ ಶರೀರದ ಮೆರವಣಿಗೆ ವೇಳೆಯಲ್ಲಿ ಯಾರು ಕೂಡ ಆಸ್ಪತ್ರೆಗೆ ಬಂದಿಲ್ಲ ಎಂದು ವ್ಯಕ್ತಿಯೊಬ್ಬನಿಂದ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದ ಪ್ರವೀಣ್‌, ಆಗಿದ್ದರೂ ಆಸ್ಪತ್ರೆಗೆ ನೋಡೋದಕ್ಕೆ ಯಾರು ಬಿಜೆಪಿ ಕಾರ್ಯಕರ್ತ ಬಂದಿಲ್ಲ. ಸಚಿವರು ಬಂದಿಲ್ಲ.  ಈಗ ನಮ್ಮದೇ ಸರ್ಕಾರ ಇರುವುದು ಈ ಘಟನೆ ಮತ್ತೆ ಮತ್ತೆ ನಡೆಯಬಾರದು. ʻಇಂತಹ ಕೃತ್ಯ ಇಲ್ಲಿಗೆ ನಿಲ್ಲಬೇಕು, ನಿಮ್ಮಿಂದ ಮಾತ್ರ ಸಾಧ್ಯ. ಕೊಲೆಗಳಿಗೆ ಇದಕ್ಕೆ ನೀವೆ ಮುಂದೆ ನಿಂತೂ ನಿಲ್ಲಿಸಬೇಕೆಂದು ಕಾರಿನಲ್ಲಿದ್ದ ಯುವಕನಿಂದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ.

Share.
Exit mobile version