BIGG NEWS : ಪ್ರವೀಣ್‌ ನೆಟ್ಟಾರು ʻಹತ್ಯೆಗೈದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲಿದೆ ʼ : ಸಚಿವ ಅಶ್ವತ್ಥನಾರಾಯಣ್‌ ಕಿಡಿ

ರಾಮನಗರ : ಬಿಜೆಪಿ ಕಾರ್ಯಕರ್ತ ಪ್ರವೀಣ್‌  ನೆಟ್ಟಾರು ಹತ್ಯೆ ಸಂಬಂಧಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲಿದೆ ಎಂದು ರಾಮನಗರದಲ್ಲಿ ಸಚಿವ ಅಶ್ವತ್ಥನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.  BIGG NEWS : ಫಾಜಿಲ್‌ ಹತ್ಯೆ ʻ ಪರ್ಸನಲ್‌ & ಲವ್‌ ಅಫೇರ್‌ ʼ ಅಂತಾ ಹೇಳ್ತಿದ್ದಾರೆ ʼ : ಸಚಿವ ಆರ್‌ ಅಶೋಕ್‌ ಪ್ರತಿಕ್ರಿಯೆ ಹತ್ಯೆಗೈದ ಹಂತಕರಿಗೆ ನಿರ್ದಾಕ್ಷಿಣ್ಯ ಕ್ರಮವಾಗಲಿದೆ. ನಡುಕ ಹುಟ್ಟಿಸೋ ಕಾಲ ಸನಿಹವಾಗಿದೆ. ಎನ್‌ಕೌಂಟರ್‌ ಮಾಡುವ ಕಾಲ ಬಂದಿದೆ. ಪ್ರವೀಣ್‌  ನೆಟ್ಟಾರು ಹತ್ಯೆಯಂತೆ ಬೇರ್ಯಾರ ಹತ್ಯೆ ಆಗಬಾರದು. ರಾಮನಗರದಲ್ಲಿ … Continue reading BIGG NEWS : ಪ್ರವೀಣ್‌ ನೆಟ್ಟಾರು ʻಹತ್ಯೆಗೈದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲಿದೆ ʼ : ಸಚಿವ ಅಶ್ವತ್ಥನಾರಾಯಣ್‌ ಕಿಡಿ