BIGG BREAKING NEWS : ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ : ಇಬ್ಬರು ಆರೋಪಿಗಳ ಅರೆಸ್ಟ್‌ : ದ.ಕ ಎಸ್‌ಪಿ ಸ್ಪಷ್ಟನೆ

ದಕ್ಷಿಣ ಕನ್ನಡ : ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧಿಸಿದ ಇದೀಗ ಇಬ್ಬರ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.  ಝಾಕೀರ್‌ ಸವಣೂರ್‌,ಶಫೀಕ್‌ ಬೆಳ್ಳಾರೆ ಎಂಬ ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಋಷಿಕೇಶ ಸೋನಾವಣೆ ಸ್ಪಷ್ಟನೆ ನೀಡಿದ್ದಾರೆ. BREAKING NEWS : ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ ಬೆನ್ನಲ್ಲೇ ʻತಂದೆ ಅಸ್ವಸ್ಥʼ , ಆಸ್ಪತ್ರೆಗೆ ದಾಖಲು ಪ್ರವೀಣ್‌ ಕೊಲೆಗೆ ಸಂಚು ಹೂಡಿದ್ದ 20ಕ್ಕೂ ಹೆಚ್ಚು ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ. ನಿನ್ನೆಯಿಂದ ವಿಚಾರಣೆ ಇದೀಗ ಇಬ್ಬರ ಬಂಧಿಸಲಾಗಿದೆ. ಇನ್ನಷ್ಟು ಬಂಧಿಸುವ … Continue reading BIGG BREAKING NEWS : ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ : ಇಬ್ಬರು ಆರೋಪಿಗಳ ಅರೆಸ್ಟ್‌ : ದ.ಕ ಎಸ್‌ಪಿ ಸ್ಪಷ್ಟನೆ