ಹುಬ್ಬಳ್ಳಿಯ ಅಂಜಲಿ ನಿವಾಸಕ್ಕೆ ಪ್ರಹ್ಲಾದ್ ಜೋಶಿ ಭೇಟಿ: ವೈಯಕ್ತಿಕವಾಗಿ 50,000 ರೂ ನೀಡಿದ ಕೇಂದ್ರ ಸಚಿವ

ಹುಬ್ಬಳ್ಳಿ: ಹತ್ಯೆಯಾದಂತ ಅಂಜಲಿ ಹಿರೇಮಠ್ ಅವರ ನಿವಾಸಕ್ಕೆ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಭೇಟಿ ನೀಡಿದರು. ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದಂತ ಅವರು ವೈಯಕ್ತಿಕವಾಗಿ ಕುಟುಂಬಸ್ಥರಿಗೆ 50,000 ರೂ ನೀಡಿದ್ದಾರೆ. ಇಂದು ಹುಬ್ಬಳ್ಳಿಯ ವೀರಾಪುರ ಕಾಲೋನಿಯಲ್ಲಿರುವಂತ ಹತ್ಯೆಗೊಳಗಾದಂತ ಅಂಜಲಿ ಹಿರೇಮಠ್ ಅವರ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದರು. ಮಗಳ ಹತ್ಯೆಯಿಂದ ದುಃಖದಲ್ಲಿದ್ದಂತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಅಂಜಲಿ ಹಿರೇಮಠ್ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ರೂ.50,000 ಚೆಕ್ … Continue reading ಹುಬ್ಬಳ್ಳಿಯ ಅಂಜಲಿ ನಿವಾಸಕ್ಕೆ ಪ್ರಹ್ಲಾದ್ ಜೋಶಿ ಭೇಟಿ: ವೈಯಕ್ತಿಕವಾಗಿ 50,000 ರೂ ನೀಡಿದ ಕೇಂದ್ರ ಸಚಿವ