ಶಿವಮೊಗ್ಗದ ಸಾಗರ ಜನತೆಗೆ ‘ರಾಘವೇಂದ್ರ ಡೆವಲಪರ್ಸ್ ಮಾಲೀಕ ಪ್ರದೀಪ್ ಕುಮಾರ್’ ಮಹತ್ವದ ಸ್ಪಷ್ಟನೆ

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ರಾಘವೇಂದ್ರ ಡೆವಲಪರ್ಸ್ ನಿಂದ ಲೇಔಟ್ ಮಾಡಲಾಗಿದೆ. ಈ ಲೇಔಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸತ್ಯಕ್ಕೆ ದೂರವಾದಂತ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ರಾಘವೇಂದ್ರ ಡೆವಲಪರ್ಸ್ ಮಾಲೀಕ ಪ್ರದೀಪ್ ಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಅದು ಏನು ಅಂತ ಮುಂದೆ ಓದಿ. ಇಂದು ಈ ಕುರಿತಂತೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಸಾಗರ ಜನತೆಗೆ ನಮಸ್ಕಾರ. ನಾನು ಪ್ರದೀಪ್ ಕುಮಾರ್. ರಾಘವೇಂದ್ರ ಡೆವಲಪರ್ಸ್ ಮಾಲೀಕನಾಗಿದ್ದೇನೆ. ನಾನು ಸಾಗರ ನಗರಸಭೆ ವ್ಯಾಪ್ತಿಯನ್ನು ಒಳಗೊಂಡ … Continue reading ಶಿವಮೊಗ್ಗದ ಸಾಗರ ಜನತೆಗೆ ‘ರಾಘವೇಂದ್ರ ಡೆವಲಪರ್ಸ್ ಮಾಲೀಕ ಪ್ರದೀಪ್ ಕುಮಾರ್’ ಮಹತ್ವದ ಸ್ಪಷ್ಟನೆ