BIG NEWS: ಬೆಂಗಳೂರು ಜನರಿಗೆ ಪವರ್‌ ಶಾಕ್;‌ ವೀಕೆಂಡ್‌ ನಲ್ಲಿ ನಗರದ ಬಹುತೇಕ ಏರಿಯಾಗಳಲ್ಲಿ ಕರೆಂಟ್‌ ಇರೋಲ್ಲ.. | POWER CUT

ಬೆಂಗಳೂರು: ವಿದ್ಯುತ್‌ ದುರಸ್ಥಿ ಕಾಮಗಾರಿಯಿಂದಾಗಿ ಬೆಂಗಳೂರು ಜನರಿಗೆ ಕರೆಂಟ್‌ ಶಾಕ್‌ ತಟ್ಟಲಿದೆ. ನಗರದ ಹಲವಾರು ಪ್ರದೇಶಗಳಲ್ಲಿ ಪವರ್ ಕಟ್ ಉಂಟಾಗಲಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ವೀಕೆಂಡ್‌ ನಲ್ಲಿ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಲಿದೆ. BIG NEWS: ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ; ಶೀಘ್ರದಲ್ಲೇ ಸಂಪುಟ ವಿಸ್ತರಣೆ- ಸಿಎಂ ಬೊಮ್ಮಾಯಿ   ಈ ಕಾಮಗಾರಿಗಳು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಈ ವಾರಾಂತ್ಯದಲ್ಲಿ ವಿದ್ಯುತ್ ಕಡಿತವಾಗಲಿದೆ. ಇಂದು ಬೋರಲಿಂಗನಪಾಳ್ಯ, ಕುಣಿಗಲ್ ಟೌನ್, ಕೆಂಕೆರೆ, ಬಿಳಿದೇವಾಲಯ, ಕಲಾಸಿಪಾಳ್ಯ, … Continue reading BIG NEWS: ಬೆಂಗಳೂರು ಜನರಿಗೆ ಪವರ್‌ ಶಾಕ್;‌ ವೀಕೆಂಡ್‌ ನಲ್ಲಿ ನಗರದ ಬಹುತೇಕ ಏರಿಯಾಗಳಲ್ಲಿ ಕರೆಂಟ್‌ ಇರೋಲ್ಲ.. | POWER CUT