“ನಸುಕಿಗೆ ಇಳಿಯುವ ಮುಂಚೂಣಿ ಸೇವಾ ಯೋಧರೆಂಬ ಹೆಗ್ಗಳಿಕೆಗೆ ತಕ್ಕ ಸನ್ಮಾನ ಸಿಕ್ಕಿದೆ : ಸಿಎಂ ಜೊತೆ ಸಂತಸ ಹಂಚಿಕೊಂಡ ಪೌರ ಕಾರ್ಮಿಕರು

ಬೆಂಗಳೂರು : ನಸುಕಿಗೆ ಇಳಿಯುವ ಮುಂಚೂಣಿ ಸೇವಾ ಯೋಧರು, ಆ ಹೆಗ್ಗಳಿಕೆ ತಕ್ಕ ಸನ್ಮಾನ ದೊರೆತಿದೆ ಎಂದು ಪೌರ ಕಾರ್ಮಿಕರು ಸಂತಹ ಹಂಚಿಕೊಂಡರು. ಪೌರ ಕಾರ್ಮಿಕರ ದಿನದ ಪ್ರಯುಕ್ತ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಪೌರ ಕಾರ್ಮಿಕರ ದಿನದ ನಿಮಿತ್ತ ಸಿಎಂ ಬೊಮ್ಮಾಯಿ ಕಾರ್ಮಿಕರ ಜೊತೆ ಕುಳಿತು ಉಪಹಾರ ಸೇವಿಸಿದರು, ಕಾರ್ಮಿಕರ ಜೊತೆ ಕೂತು ಸಿಎಂ ಬೊಮ್ಮಾಯಿ ಇಡ್ಲಿ, ವಡಾ. ಸಾಂಬಾರು., ಚಟ್ನಿ, ಉಪ್ಪಿಟ್ಟು, ಕೇಸರಿ ಬಾತ್ ಸವಿದರು. ನಸುಕಿಗೆ ಇಳಿಯುವ ಮುಂಚೂಣಿ … Continue reading “ನಸುಕಿಗೆ ಇಳಿಯುವ ಮುಂಚೂಣಿ ಸೇವಾ ಯೋಧರೆಂಬ ಹೆಗ್ಗಳಿಕೆಗೆ ತಕ್ಕ ಸನ್ಮಾನ ಸಿಕ್ಕಿದೆ : ಸಿಎಂ ಜೊತೆ ಸಂತಸ ಹಂಚಿಕೊಂಡ ಪೌರ ಕಾರ್ಮಿಕರು