BIGG NEWS : ಬೆಂಗಳೂರಿನಲ್ಲಿ ‘ಕಿಲ್ಲರ್ ರಸ್ತೆ ಗುಂಡಿ’ಗಳಿಗೆ ಬಲಿಯಾದವರೆಷ್ಟು ಮಂದಿ ಗೊತ್ತಾ..?

ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಬಲಿಯಾಗುತ್ತಿದ್ದು, ವ್ಯಾಪಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೃತರ ಕುಟುಂಬಸ್ಥರು ಬಿಬಿಎಂಪಿ, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಗುಂಡಿ ಮುಚ್ಚಲು ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.ಬೆಂಗಳೂರಿನಲ್ಲಿ ರಸ್ತೆಗುಂಡಿ ಇಲ್ಲವೇ ಹಾಳಾದ ರಸ್ತೆಗಳಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 2021ರ ಅಕ್ಟೋಬರ್ ನಿಂದ ಇದುವರೆಗೆ 9 ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಹೊಂಡ ತಪ್ಪಿಸಲು ಹೋಗುವ ಬೈಕ್ ಸವಾರರು ಆಯ ತಪ್ಪಿ ಕೆಳಗೆ ಬಿದ್ದು ಬಸ್ … Continue reading BIGG NEWS : ಬೆಂಗಳೂರಿನಲ್ಲಿ ‘ಕಿಲ್ಲರ್ ರಸ್ತೆ ಗುಂಡಿ’ಗಳಿಗೆ ಬಲಿಯಾದವರೆಷ್ಟು ಮಂದಿ ಗೊತ್ತಾ..?