ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮೊಡವೆಗಳಿಂದಾಗಿ ಮುಖದ ಮೇಲೆ ಕಪ್ಪು ಕಲೆಗಳು ಮೂಡುವ ಪರಿಣಾಮವಾಗಿ ಮುಖದ ಸೌಂದರ್ಯವೇ ಹಾಳಾಗುವುದು. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ಬಗೆಯ ಕ್ರೀಮ್ ಹಾಗೂ ಫೇಸ್ ವಾಶ್ ನ್ನು ಬಳಕೆ ಮಾಡಿದರೂ ಕೆಲವರಿಗೆ ಈ ಸಮಸ್ಯೆಯಿಂದ ಮುಕ್ತಿ ಸಿಗದು.
BIGG NEWS : ಹಸಿ ತ್ಯಾಜ್ಯ ಸಂಸ್ಕರಣಾ ಯಂತ್ರ ಪರಿಶೀಲನೆ : ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ
ಆದರೆ ಮನೆಯಲ್ಲೇ ಕೆಲವೊಂದು ವಿಧಾನಗಳಿಂದ ಮುಖದಲ್ಲಿನ ಕಲೆ ನಿವಾರಣೆ ಮಾಡಬಹುದು ಅದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ನಾವು ಆಹಾರ ಕ್ರಮದಲ್ಲಿ ಬಳಕೆ ಮಾಡುವಂತಹ ಬಟಾಟೆಯಲ್ಲಿ ವಿವಿಧ ಬಗೆಯ ವಿಟಮಿನ್ ಗಳಾಗಿರುವಂತಹ ವಿಟಮಿನ್ ಬಿ1, ಬಿ3 ಮತ್ತು ಬಿ6 ವಿಟಮಿನ್ ಸಿ, ಅದೇ ರೀತಿಯಾಗಿ ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಪೋಸ್ಪರಸ್ ಕೂಡ ಇದೆ. ಇದು ಕೇವಲ ಖಾದ್ಯಕ್ಕೆ ಮಾತ್ರವಲ್ಲದೆ, ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಆಲೂಗಡ್ಡೆ ಫೇಸ್ ಪ್ಯಾಕ್ ಬಳಸಿದರೆ ಅದರಿಂದ ಚರ್ಮದಲ್ಲಿನ ಕಪ್ಪು ಕಲೆಗಳನ್ನು ನಿವಾರಿಸಬಹುದು.
Kannada Astrology: ಕೋರ್ಟ್ ಕೇಸ್, ಸಾಲ ಬಾಧೆಗೆ ಪರಿಹಾರ ಸೂಚಿಸೋ ಜ್ಯೋತಿಷಿಯಿಂದ ‘ಇಂದಿನ ರಾಶಿಭವಿಷ್ಯ’
ತೆಂಗಿನಕಾಯಿ ಹಾಲಿನ ಜತೆಗೆ ಆಲೂಗಡ್ಡೆ
ಪ್ಪು ಕಲೆ, ವರ್ಣ ಕುಂದುವಿಕೆ ಮತ್ತು ಕಾಂತಿ ಹೆಚ್ಚಿಸಲು ಆಲೂಗಡ್ಡೆಯ ಫೇಸ್ ಪ್ಯಾಕ್ ಅದ್ಭುತವಾಗಿರುವುದು. ತೆಂಗಿನ ಹಾಲು ಕೂಡ ತ್ವಚೆ ಹಾಗೂ ಕೂದಲಿಗೆ ಪರಿಣಾಮಕಾರಿ.
ಇದು ಚರ್ಮದಲ್ಲಿನ ಕಲೆ ಮತ್ತು ಇತರ ಕಲೆಗಳ ನಿವಾರಣೆ ಮಾಡಲು ಸಹಕಾರಿ. ತೆಂಗಿನ ಹಾಲು ಚರ್ಮದಲ್ಲಿನ ಅಂಗಾಂಶಗಳಿಗೆ ಪುನಶ್ಚೇತನ ನೀಡುವುದು ಹಾಗೂ ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು.
ತಯಾರಿಸುವ ವಿಧಾನ
2 ಚಮಚ ತೆಂಗಿನ ಹಾಲು ತೆಗೆದುಕೊಳ್ಳಿ.
ಇದಕ್ಕೆ ಎರಡು ಚಮಚ ಆಲೂಗಡ್ಡೆ ರಸ ಹಾಕಿ.
ಬಟಾಟೆಯ ಸಿಪ್ಪೆ ತೆಗೆದು ಅದರ ರಸ ತೆಗೆಯಿರಿ.
ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ.
ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.
Kannada Astrology: ಕೋರ್ಟ್ ಕೇಸ್, ಸಾಲ ಬಾಧೆಗೆ ಪರಿಹಾರ ಸೂಚಿಸೋ ಜ್ಯೋತಿಷಿಯಿಂದ ‘ಇಂದಿನ ರಾಶಿಭವಿಷ್ಯ’
ಜೇನುತುಪ್ಪ ಮತ್ತು ಆಲೂಗಡ್ಡೆ ಫೇಸ್ ಪ್ಯಾಕ್
ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಬಾದಾಮಿ ಎಣ್ಣೆ ಹಾಕಿ.
ಇನ್ನು ಇವೆಲ್ಲವನ್ನು ಸರಿಯಾಗಿ ಎಲ್ಲವನ್ನು ಮಿಶ್ರಣ ಮಾಡಿ.
ಮುಖಕ್ಕೆ ಸರಿಯಾಗಿ ಇದನ್ನು ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ.
ಇದರ ಬಳಿಕ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ.
ಪತ್ರಿಕೆಗಳ ಮುದ್ರಣ ಕಾಗದವನ್ನು ಜಿಎಸ್ಟಿ ವ್ಯಾಪ್ತಿಯಿಂದ ವಿನಾಯಿತಿ ನೀಡುವಂತೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮನವಿ
ಎರಡನ್ನು ಸರಿಯಾಗಿ ಮಿಶ್ರಣ ಮಾಡಿ.
ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
ಇದನ್ನು ರಾತ್ರಿಯಿಡಿ ಹಾಗೆ ಬಿಡಿ.
ಇದರ ಬಳಿಕ ಬೆಳಗ್ಗೆ ಎದ್ದು ಮುಖ ತೊಳೆಯಿರಿ.
2 ಚಮಚ ಲಿಂಬೆ ರಸ
ಎರಡನ್ನು ಸರಿಯಾಗಿ ಮಿಶ್ರಣ ಮಾಡಿ.
ಮುಖಕ್ಕೆ ಇದನ್ನು ಸರಿಯಾಗಿ ಹಚ್ಚಿ ಮತ್ತು ಒಣಗಲು ಬಿಡಿ.
ಬಿಸಿ ನೀರಿನಿಂದ ತೊಳೆಯಿರಿ.
ವಿರಾಟ್ ಕೋಹ್ಲಿಗೆ ಬಿಗ್ ಶಾಕ್: T20ನಿಂದ ಕೈ ಬಿಡಲು ಮುಂದಾದ ಬಿಸಿಸಿಐ
ಮೊಟ್ಟೆಯ ಬಿಳಿ ಭಾಗ ಮತ್ತು ಆಲೂಗಡ್ಡೆ ಫೇಸ್ ಪ್ಯಾಕ್ಆಲೂಗಡ್ಡೆ ಮತ್ತು ಮೊಟ್ಟೆಯ ಬಿಳಿ ಭಾಗದಲ್ಲಿ ಉನ್ನತ ಮಟ್ಟದ ಪ್ರೋಟೀನ್ ಅಂಶವಿದೆ. ಇದು ಚರ್ಮವನ್ನು ಬಿಗಿಯಾಗಿಸುವುದು ಮತ್ತು ಚರ್ಮದಲ್ಲಿ ಕಲ್ಮಷವನ್ನು ತೆಗೆದುಹಾಕುವುದು.
ಅರ್ಧ ಕಪ್ ಆಲೂಗಡ್ಡೆರಸ ತೆಗೆದುಕೊಳ್ಳಿ.
ಇದಕ್ಕೆ ಒಂದು ಮೊಟ್ಟೆಯ ಬಿಳಿ ಹಾಕಿ.
ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ.
ಹಾಗೆ ಇದು ಒಣಗಲಿ.
ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ.
ವಿರಾಟ್ ಕೋಹ್ಲಿಗೆ ಬಿಗ್ ಶಾಕ್: T20ನಿಂದ ಕೈ ಬಿಡಲು ಮುಂದಾದ ಬಿಸಿಸಿಐ
ಆಲೂಗಡ್ಡೆ ಮತ್ತು ಮೊಸರಿನ ಫೇಸ್ ಪ್ಯಾಕ್ಮೊಸರಿನಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣಗಳು ಇವೆ. ಇದು ಚರ್ಮದಲ್ಲಿನ ಸತ್ತ ಅಂಗಾಂಶಗಳನ್ನು ಕಿತ್ತು ಹಾಕುವುದು ಮತ್ತು ಚರ್ಮವನ್ನು ಶುದ್ಧೀಕರಿಸುವುದು. ಮೊಸರು ಪ್ರೊಬಯೋಟಿಕ್ ಆಗಿದ್ದು, ಇದು ಚರ್ಮವನ್ನು ಬಿಗಿಯಾಗಿಸುವುದು ಮತ್ತು ಚರ್ಮಕ್ಕೆ ಆಗುವ ಹಾನಿ ತಪ್ಪಿಸುವುದು.
½ ಆಲೂಗಡ್ಡೆಯನ್ನು ತುರಿಯಿರಿ.
2 ಚಮಚ ಮೊಸರನ್ನು ಹಾಕಿ.
ಈಗ ಎರಡನ್ನು ಸರಿಯಾಗಿ ಮಿಶ್ರಣ ಮಾಡಿ.
ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ.
15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಮುಖ ತೊಳೆಯಿರಿ.
ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ: ಪ್ರೊಫೆಸರ್ ನಾಗರಾಜ್ ಅರೆಸ್ಟ್