ಚಿತ್ರದುರ್ಗ : ರಾಜ್ಯದಲ್ಲಿ  ಪೇ ಸಿಎಂ ಪೋಸ್ಟರ್‌ ವಾರ್‌ ತಣ್ಣಗಾದ ಬೆನ್ನಲ್ಲೇ ಇದೀಗ  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿʻ ಪೋಸ್ಟರ್‌ ಪಾಲಿಟಿಕ್ಸ್‌ ʼ ಶುರುವಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

BIG NEWS : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ : ಇಂದು, ನಾಳೆ ಯೆಲ್ಲೋ ಅಲರ್ಟ್ | Bengaluru Rain

 ಪಿಎಎಫ್ಐ ಪೋಸ್ಟರ್ ಅಂಟಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಶಾಕ್ ನೀಡಿದೆ. ಚಳ್ಳಕೆರೆ ಪಟ್ಟಣದ ವಿವಿಧೆಡೆ ಈ ಪೋಸ್ಟರ್ ಅಂಟಿಸಲಾಗಿತ್ತು. ಚಳ್ಳಕೆರೆ ಪಟ್ಟಣದ ಹಲವೆಡೆ  ಬಿಜೆಪಿ ಕಾರ್ಯಕರ್ತರಿಂದ  ʻಪಿಎಫ್‌ಐ ಭಾಗ್ಯʼ  ಪೋಸ್ಟರ್‌ ಅಂಟಿಸಲಾಗಿದೆ.

BIG NEWS : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ : ಇಂದು, ನಾಳೆ ಯೆಲ್ಲೋ ಅಲರ್ಟ್ | Bengaluru Rain

ಬಳ್ಳಾರಿ ರಸ್ತೆಯ ಸೇತುವೆ ಬಳಿ   ʻ ಪಿಎಫ್‌ಐ ಭಾಗ್ಯʼ ಪೋಸ್ಟರ್‌ ಪೋಸ್ಟರ್‌ನನ್ನು ಅಂಟಿಸಲಾಗಿತ್ತು. ಇದನ್ನು ಕಂಡ ಪೊಲೀಸರು ತಕ್ಷಣ  ʻಪಿಎಫ್‌ಐ ಭಾಗ್ಯʼ ಪೋಸ್ಟರ್‌ ತೆರವುಗೊಳಿಸಿದ್ದಾರೆ. ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ.

Share.
Exit mobile version