BREAKING NEWS: ಮುರುಘಾ ಶ್ರೀ ವಿರುದ್ಧ ಪೋಸ್ಕೋ ಕೇಸ್: 3ನೇ ಆರೋಪಿ ಬಸವಾದಿತ್ಯಗೆ ಮಧ್ಯಂತರ ಜಾಮೀನು ಮಂಜೂರು

ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧದ ಪೋಸ್ಕೋ ಕೇಸ್ ಪ್ರಕರಣದಲ್ಲಿ, ಇಂದು 3ನೇ ಆರೋಪಿಯಾಗಿರುವಂತ ಮಠದ ಉತ್ತರಾಧಿಕಾರಿಗೆ ಚಿತ್ರದುರ್ಗದ ಬಾಲ ನ್ಯಾಯ ಮಂಡಳಿಯಿಂದ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಉನ್ನತ ಶಿಕ್ಷಣ ಪರಿಷತ್ತಿಗೆ ಮೈಂಡ್ ಟ್ರೀ ಸಿಇಒ ಸೇರಿ 10 ಮಂದಿ ನಾಮನಿರ್ದೇಶನ – ಸಚಿವ ಅಶ್ವತ್ಥನಾರಾಯಣ ಇಂದು ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಚಿತ್ರದುರ್ಗದ ಬಾಲ ನ್ಯಾಯ ಮಂಡಳಿಯಿಂದ ನಡೆಸಲಾಯಿತು. ಈ ವೇಳೆ ಮುರುಘಾ ಶ್ರೀ ವಿರುದ್ಧದ ಪೋಸ್ಕೋ ಕೇಸ್ ನಲ್ಲಿ 3ನೇ ಆರೋಪಿಯಾಗಿರುವಂತ ಮಠದ ಉತ್ತರಾಧಿಕಾರಿ … Continue reading BREAKING NEWS: ಮುರುಘಾ ಶ್ರೀ ವಿರುದ್ಧ ಪೋಸ್ಕೋ ಕೇಸ್: 3ನೇ ಆರೋಪಿ ಬಸವಾದಿತ್ಯಗೆ ಮಧ್ಯಂತರ ಜಾಮೀನು ಮಂಜೂರು