ರಾಜಕೀಯ, ಕೋಮುವಾದ ಉದ್ದೇಶದ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ರಾಜಕೀಯ ಅಥವಾ ಕೋಮುವಾದ ಉದ್ದೇಶದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ನ್ಯಾಯಾಲಯ ಪುರಸ್ಕರಿಸುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ದ್ವೇಷದ ಭಾಷಣಕಾರರ ವಿರುದ್ಧ ವಿಶೇಷ ಕ್ರಮ ಜರುಗಿಸಿ ಎಂದು ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ಇದೀಗ ಹೈಕೋರ್ಟ್ ವಜಾಗೊಳಿಸಿದೆ. ಹೌದು ದ್ವೇಷ ಭಾಷಣಕಾರರ ವಿರುದ್ಧ ವಿಶೇಷ ಕ್ರಮ ಕೋರಿ ಮೊಹಮ್ಮದ್ ಖಲಿ ಮುಲ್ಲಾ ಸಲ್ಲಿಸಿದ ಪಿಐಎಲ್ ಅರ್ಜಿಯನು ಇದೀಗ ಹೈಕೋರ್ಟ್ ವಜಾಗೊಳಿಸಿದೆ. ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಅವರು ಅರ್ಜಿ ಸಲ್ಲಿಸಿ ಕೋರಿದ್ದರು ಎನ್ನಲಾಗಿದೆ. ಅರ್ಜಿ … Continue reading ರಾಜಕೀಯ, ಕೋಮುವಾದ ಉದ್ದೇಶದ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ : ಹೈಕೋರ್ಟ್ ಮಹತ್ವದ ಆದೇಶ