BIGG NEWS: ಗೃಹ ಸಚಿವರ ಮನೆ ಮುಂದೆ ನಡೆದ ಘಟನೆಯಿಂದ ಎಚ್ಚೆತ್ತ ಪೊಲೀಸರು; ಮನೆಗೆ ಖಾಕಿ ಭದ್ರತೆ

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಮನೆ ಮುಂದೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಪೊಲೀಸರು ಎಚ್ಚೆತ್ತುಕೊಂಡಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ. BIGG NEWS: ಮಹಾಲಕ್ಷ್ಮಿ ಲೇಔಟ್ ಪೊಲೀಸರ ಬೇಟೆ: ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್‌ ಅರೆಸ್ಟ್‌   ಕಮಿಷನರ್ ಸೂಚನೆ ಹಿನ್ನೆಲೆ ಸಚಿವರ ಮನೆಗೆ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ರಾಜಮಹಾಲ್ ರಸ್ತೆಯಲ್ಲಿರೋ ಸಚಿವರ ಮನೆಗಳ ಮುಂದೆ ಭದ್ರತೆ ಒದಗಿಸಲಾಗಿದ್ದು, ಗೃಹ ಸಚಿವರ … Continue reading BIGG NEWS: ಗೃಹ ಸಚಿವರ ಮನೆ ಮುಂದೆ ನಡೆದ ಘಟನೆಯಿಂದ ಎಚ್ಚೆತ್ತ ಪೊಲೀಸರು; ಮನೆಗೆ ಖಾಕಿ ಭದ್ರತೆ