ವರ್ಗಾವಣೆ ಮಾಡಿದರೂ, ಕ್ಯಾರೆ ಎನ್ನದ ಕೆಲ ಸಿಬ್ಬಂದಿ ; ಎಸ್ಪಿ ಆದೇಶಗಳೆಲ್ಲ, ಬಿಳಿ ಹಾಳೆಗಷ್ಟೆ ಸೀಮಿತ.!

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ : ಐದು ವರ್ಷ ಪೂರೈಸಿದ ಸಿಬ್ಬಂದಿಗಳ ಸಾರ್ವತ್ರಿಕ ವರ್ಗಾವಣೆ ಮಾಡೊದು ಪೊಲೀಸ್ ಇಲಾಖೆ ಸಾಮಾನ್ಯ ಕೆಲಸ. ಅದರಂತೆ ಚಾಮರಾಜನಗರದಲ್ಲೂ ಜೂನ್ ಜುಲೈ ತಿಂಗಳಿನಲ್ಲಿ ವರ್ಗಾವಣೆ ಮಾಡಲಾಯಿತು.ಆದರೂ ಅಂದು ಅವರ ಆದೇಶ ಕ್ಯಾರೆ ಎನ್ನದೆ ಕೆಲವರು ಸ್ವಲ್ಪ ದಿನಗಳ ಕಾಲ ಮೌನವಾದರು. ಎಸ್ಪಿ ಆದೇಶ ಪರಿಗಣಿಸದೆ ಇರೊವ್ರಿಗೆಲ್ಲ ವರ್ಗಾವಣೆ ಆದ ದಿನದ ಮರುದಿನವೆ ಖಡಕ್ ವಾರ್ನಿಂಗ್ ನಿಸ್ತಂತು ಮೂಲಕ ಕೊಟ್ಟಿದ್ದರಿಂದ ರಾತ್ರೋ ರಾತ್ರಿ ಬೇರೆಡೆಗೆ ವರ್ಗಾವಣೆ ಮಾಡಿದರೆ ಕಷ್ಟ ಅಂತ ಮರುದಿನವೆ ಕರ್ತವ್ಯಕ್ಕೆ … Continue reading ವರ್ಗಾವಣೆ ಮಾಡಿದರೂ, ಕ್ಯಾರೆ ಎನ್ನದ ಕೆಲ ಸಿಬ್ಬಂದಿ ; ಎಸ್ಪಿ ಆದೇಶಗಳೆಲ್ಲ, ಬಿಳಿ ಹಾಳೆಗಷ್ಟೆ ಸೀಮಿತ.!