ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್
ಬೆಂಗಳೂರು: ದೈವ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹೈಗ್ರೌಂಡ್ ಠಾಣೆಯ ಪೊಲೀಸರು ಮತ್ತೊಂದು ನೋಟಿಸ್ ನೀಡಿದ್ದಾರೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ-2 ಸಿನಿಮಾದ ವಿಚಾರವಾಗಿ ಗೋವಾದಲ್ಲಿ ನಡೆದಂತ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮಾತನಾಡಿದ್ದರು. ದೈವದ ವಿಚಾರವಾಗಿ ಅವಹನೇಳನಕಾರಿಯಾಗಿ ಮಾತನಾಡಿದ್ದರ ಸಂಬಂಧ ಅವರ ವಿರುದ್ಧ ದೂರು, ಆ ಬಳಿಕ ಎಫ್ಐಆರ್ ಕೂಡ ದಾಖಲಾಗಿತ್ತು. ವಕೀಲ ಪ್ರಶಾಂತ್ ಎಂಬುವರು ನೀಡಿದಂತ ದೂರಿನ ಆಧಾರದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ … Continue reading ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್
Copy and paste this URL into your WordPress site to embed
Copy and paste this code into your site to embed