ಮಾನಸಿಕ ಅಸ್ವಸ್ಥನ ಮಾತು ಕೇಳಿ 1 ತಾಸು ಚರಂಡಿ ಜಾಲಾಡಿದ ಪೊಲೀಸರು: ಯಾಕೆ ಅಂತ ಈ ಸುದ್ದಿ ಓದಿ

ಬೆಂಗಳೂರು: ನಗರದ ನಡು ರಸ್ತೆಯಲ್ಲಿದ್ದಂತ ಚರಂಡಿಯಿಂದ ಏಕಾಏಕಿ ಮೇಲೆದ್ದು ಬಂದಿದ್ದಂತ ವ್ಯಕ್ತಿಯೊಬ್ಬ, ಇನ್ನೂ 30 ಜನ ಇದ್ದಾರೆ ಎಂಬುದಾಗಿ ಹೇಳಿದ್ದನು. ಈ ಹಿನ್ನಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆಲ ಕಾಲ ಚರಂಡಿಯನ್ನೆಲ್ಲಾ ಹುಡುಕಾಡಿ, ಹೈರಾಣಾಗಿರೋ ಘಟನೆ ಶನಿವಾರ ನಡೆದಿದೆ. ಬೆಂಗಳೂರಿನ ಯಶವಂತಪುರದ ಎಂಇಐ ಸಿಗ್ನಲ್ ಬಳಿಯಲ್ಲಿ, ನಿನ್ನೆ ಬೆಳಿಕ್ಕೆ 10.30ರ ಸುಮಾರಿಗೆ ವ್ಯಕ್ತಿಯೊಬ್ಬ ಏಕಾಏಕಿ ಚರಂಡಿಯಿಂದ ಮೇಲೆ ಬಂದಿದ್ದಾನೆ. ಇದನ್ನು ಗಮನಿಸಿದಂತ ಸ್ಥಳೀಯರು, ಆತನನ್ನು ಪ್ರಶ್ನಿಸಿದಾಗ ನಾನು ಶ್ರೀರಾಮಪುರದಿಂದ ಇಲ್ಲಿಗೆ ಚರಂಡಿಯೊಳಗೆ ಬಂದಿದ್ದೇನೆ. ಇನ್ನೂ 30 … Continue reading ಮಾನಸಿಕ ಅಸ್ವಸ್ಥನ ಮಾತು ಕೇಳಿ 1 ತಾಸು ಚರಂಡಿ ಜಾಲಾಡಿದ ಪೊಲೀಸರು: ಯಾಕೆ ಅಂತ ಈ ಸುದ್ದಿ ಓದಿ