ಬೆಂಗಳೂರಲ್ಲಿ ‘ರೌಡಿಶೀಟರ್’ ಮನೆಗಳ ಮೇಲೆ ಪೋಲೀಸರ ದಾಳಿ : ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ

ಬೆಂಗಳೂರು : ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಇದೀಗ ಬೆಂಗಳೂರು ನಗರದಾದ್ಯಂತ ಪೊಲೀಸರು ಅಲರ್ಟ್ ಆಗಿದ್ದು, ಮತದಾರರ ಮೇಲೆ ರೌಡಿ ಶೀಟರ್ ಗಳ ಪ್ರಭಾವ ಬೀರಬಾರದೆಂದು ಇಂದು ಬೆಳಿಗ್ಗೆ 5:00ಯಿಂದ 7 ಗಂಟೆಯವರೆಗೆ ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸ ಅಧಿಕಾರಿಗಳು ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. BIG UPDATE : ಪಂಜಾಬ್ ಕಳ್ಳಭಟ್ಟಿ ದುರಂತ : ಸಾವಿನ ಸಂಖ್ಯೆ 21ಕ್ಕೆ ಏರಿಕೆ ಹೀಗಾಗಿ ಇಂದು ಬೆಂಗಳೂರಿನಲ್ಲಿ ರೌಡಿಶೀಟರ್ ಗಳ ಮನೆಗಳ ಮೇಲೆ ಪೊಲೀಸರ ದಾಳಿ … Continue reading ಬೆಂಗಳೂರಲ್ಲಿ ‘ರೌಡಿಶೀಟರ್’ ಮನೆಗಳ ಮೇಲೆ ಪೋಲೀಸರ ದಾಳಿ : ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ