ಗದಗದಲ್ಲಿ ‘ಹೃದಯಾಘಾತ’ದಿಂದ ಕರ್ತವ್ಯ ನಿರತ ‘ಪೊಲೀಸ್ ಸಿಬ್ಬಂದಿ’ ಸಾವು

ಗದಗ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಕರ್ತವ್ಯ ನಿರತನಾಗಿದ್ದಂತ ಪೊಲೀಸ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಗದಗ ಜಿಲ್ಲಾ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ. ಧಾರವಾಡದ ಕೋರ್ಟ್ ಗೆ ಗದಗದ ಸಶಸ್ತ್ರ ಮೀಸಲು ಪಡೆಯ ವಾಹನ ಚಾಲಕ ಬಸವರಾಜ ವಿಠ್ಠಲಾಪುರ ಅವರು ಕೈದಿ ಬಿಡಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವಾಹನ ಚಾಲನೆ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ವಾಹನ ಚಾಲನೆ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡ ಪರಿಣಾಮ ರಸ್ತೆ ಬದಿಗೆ ವಾಹನವನ್ನು ಬಸವರಾಜ ನಿಲ್ಲಿಸುತ್ತಿದ್ದಂತೆ, ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬಸವರಾಜ … Continue reading ಗದಗದಲ್ಲಿ ‘ಹೃದಯಾಘಾತ’ದಿಂದ ಕರ್ತವ್ಯ ನಿರತ ‘ಪೊಲೀಸ್ ಸಿಬ್ಬಂದಿ’ ಸಾವು