BIGG NEWS : ‘ಚಿಲುಮೆ ‘ವೋಟರ್ ಐಡಿ ಹಗರಣ : ರವಿಕುಮಾರ್ ಗೆ ಮುಂದುವರೆದ ‘ಖಾಕಿ’ ಗ್ರಿಲ್

ಬೆಂಗಳೂರು : ಮತದಾರರ ಪಟ್ಟಿ ಪರಿಷ್ಕರಣೆ ಆಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ನಿರ್ದೇಶಕ ರವಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ, ತನಿಖೆ ಮುಂದುವರೆದಿದ್ದು, ರವಿಕುಮಾರ್ ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹಲಸೂರು ಗೇಟ್ ಪೊಲೀಸರಿಂದ ವಿಚಾರಣೆ ನಡೆಯುತ್ತಿದ್ದು, ಕಿಂಗ್ ಪಿನ್ ರವಿ ಕುಮಾರ್ ಮಾತ್ರ ಪ್ರಕರಣದ ಪ್ರಮುಖ ಆರೋಪಿಯ ಸುಳಿವು ಬಿಟ್ಟಕೊಡುತ್ತಿಲ್ಲ. ಸದ್ಯ, ಚಿಲುಮೆ ಸಂಸ್ಥೆಯ ಆ್ಯಪ್ ಓಪನ್ ಆಗಿದ್ದು, ಪೊಲೀಸರು ಆ್ಯಪ್ ನಿಂದ ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದಾರೆ. ನೆಲಮಂಗಲ ಹೊರವಲಯದಲ್ಲಿ … Continue reading BIGG NEWS : ‘ಚಿಲುಮೆ ‘ವೋಟರ್ ಐಡಿ ಹಗರಣ : ರವಿಕುಮಾರ್ ಗೆ ಮುಂದುವರೆದ ‘ಖಾಕಿ’ ಗ್ರಿಲ್