ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ: JDS
ಬೆಂಗಳೂರು: ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ ಎಂಬುದಾಗಿ ಜೆಡಿಎಸ್ ಎಕ್ಸ್ ನಲ್ಲಿ ವೀಡಿಯೋ ಸಹಿತ ಖಾಸದಿ ಸುದ್ದಿವಾಹಿನಿಯ ಸುದ್ದಿಯನ್ನು ಶೇರ್ ಮಾಡಿ ಹೇಳಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜಾತ್ಯಾತೀತ ಜನತಾ ದಳವು, ಪೊಲೀಸರ ಮುಂದೆಯೇ ಗಲಭೆಕೋರರು ಟೆಕ್ಸ್ ಟೈಲ್ ಮಳಿಗೆ, ಅಂಗಡಿಗಳಿಗೆ ರಾಜಾರೋಷವಾಗಿ ಬೆಂಕಿ ಹಚ್ಚುತ್ತಿದ್ದರೂ ಅಸಹಾಯಕರಾಗಿ ಖಾಕಿ ಪಡೆ ಕೈಕಟ್ಟಿ ನಿಂತಿದ್ಯಾಕೆ ..? ಬೆಂಕಿ ಹಚ್ಚುತ್ತಿದ್ದಾರೆ ರಕ್ಷಣೆ ಕೊಡಿ ಬನ್ನಿ ಸಾರ್ ಎಂದು ಮಾಲೀಕರು ಸಾರ್ವಜನಿಕರು … Continue reading ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ: JDS
Copy and paste this URL into your WordPress site to embed
Copy and paste this code into your site to embed