ಸಂದೇಶ್ಖಾಲಿ ಸಂತ್ರಸ್ತೆಗೆ ‘ಪ್ರಧಾನಿ’ ಕರೆ, “ಶಕ್ತಿ ಸ್ವರೂಪ” ಎಂದು ಬಣ್ಣಿಸಿದ ‘ಮೋದಿ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಬಸಿರ್ಹತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂದೇಶ್ಖಾಲಿ ಲೈಂಗಿಕ ಕಿರುಕುಳ ಸಂತ್ರಸ್ತೆಗೆ ಕರೆ ಮಾಡಿ ಅವರ ಚುನಾವಣಾ ಸಿದ್ಧತೆಗಳ ಬಗ್ಗೆ ವಿಚಾರಿಸಿದರು. ರೇಖಾ ಪಾತ್ರಾ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ, ಪ್ರಧಾನಿಯವರು ಜನರ ಮನಸ್ಥಿತಿಯ ಬಗ್ಗೆ ಕೇಳಿದರು ಮತ್ತು ಅವರನ್ನ ಶಕ್ತಿ ಸ್ವರೂಪ (ಶಕ್ತಿಯ ಸಾಕಾರರೂಪ) ಎಂದು ಕರೆದರು. ತೃಣಮೂಲ ಕಾಂಗ್ರೆಸ್ ನಾಯಕರಿಂದ ಕಿರುಕುಳದ ಆರೋಪ ಎದುರಿಸುತ್ತಿರುವ ದ್ವೀಪದ ಜನರ ಸಂಕಷ್ಟಗಳ ಬಗ್ಗೆ ಶ್ರೀಮತಿ ಪಾತ್ರಾ ಪ್ರಧಾನಿಗೆ … Continue reading ಸಂದೇಶ್ಖಾಲಿ ಸಂತ್ರಸ್ತೆಗೆ ‘ಪ್ರಧಾನಿ’ ಕರೆ, “ಶಕ್ತಿ ಸ್ವರೂಪ” ಎಂದು ಬಣ್ಣಿಸಿದ ‘ಮೋದಿ’