ದೆಹಲಿಯಲ್ಲಿ ‘ವೀರ್ ಬಾಲ್ ದಿವಸ್’ ಆಚರಣೆಯಲ್ಲಿ ಪ್ರಧಾನಿ ಭಾಗಿ : ಗುರು ಗೋವಿಂದ್ ಸಿಂಗ್ ಪುತ್ರರಿಗೆ ಗೌರವ ಸಲ್ಲಿಕೆ

ನವದೆಹಲಿ: ತಮ್ಮ ನಂಬಿಕೆಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಗುರು ಗೋವಿಂದ್ ಸಿಂಗ್ ಅವರ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್ ಅವರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿರುವ  ‘ವೀರ್ ಬಾಲ್ ದಿವಸ್’ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಸುಮಾರು 300 ‘ಬಾಲ್ ಕೀರ್ತನಿಗಳು’ ನಡೆಸಿಕೊಡುವ ‘ಶಬಾದ್ ಕೀರ್ತನೆ’ಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಇದೇ ವೇಳೆ ಮೋದಿಯವರು ‘ಶಾಬಾದ್ ಕೀರ್ತನ’ದಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ದೆಹಲಿಯಲ್ಲಿ ಸುಮಾರು … Continue reading ದೆಹಲಿಯಲ್ಲಿ ‘ವೀರ್ ಬಾಲ್ ದಿವಸ್’ ಆಚರಣೆಯಲ್ಲಿ ಪ್ರಧಾನಿ ಭಾಗಿ : ಗುರು ಗೋವಿಂದ್ ಸಿಂಗ್ ಪುತ್ರರಿಗೆ ಗೌರವ ಸಲ್ಲಿಕೆ