BREAKING NEWS : ನೂತನ ರಾಜ್ಯಸಭೆ ಸದಸ್ಯರಾಗಿ ʼಪ್ರಮಾಣ ವಚನ ʼ ಸ್ವೀಕರಿಸಿ, ಪ್ರಧಾನಿ ಮೋದಿ ಭೇಟಿಯಾದ ʼಡಾ. ವೀರೇಂದ್ರ ಹೆಗ್ಗಡೆ ʼ

ದೆಹಲಿ: ರಾಜ್ಯಸಭೆ ಸದಸ್ಯರಾಗಿ (Rajya Sabha Member) ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು (Padma Vibhushan Veerendra Heggade) ರಾಜ್ಯಸಭೆಯಲ್ಲಿಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. Health tips : ‘ಜ್ಞಾಪಕಶಕ್ತಿ’ಯನ್ನು ಹೆಚ್ಚಿಸಲು ಈ 5 ಪದಾರ್ಥಗಳು ಪರಿಣಾಮಕಾರಿ : ಇವುಗಳನ್ನು ಆಹಾರದಲ್ಲಿ ಸೇರಿಸುವುದು ಅಗತ್ಯ| Foods for increase memory power ಇದರ ನಂತರ ನವದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಯವರನ್ನು ಭೇಟಿ ಮಾಡಿದ್ದಾರೆ.  ಪ್ರಧಾನಿ ಮೋದಿಯವರನ್ನು ರಾಜ್ಯಸಭಾ … Continue reading BREAKING NEWS : ನೂತನ ರಾಜ್ಯಸಭೆ ಸದಸ್ಯರಾಗಿ ʼಪ್ರಮಾಣ ವಚನ ʼ ಸ್ವೀಕರಿಸಿ, ಪ್ರಧಾನಿ ಮೋದಿ ಭೇಟಿಯಾದ ʼಡಾ. ವೀರೇಂದ್ರ ಹೆಗ್ಗಡೆ ʼ