BIG NEWS: ʻತೆಲಂಗಾಣ & ಸಿಎಂ ಕೆಸಿಆರ್ʼಗೆ ಪ್ರಧಾನಿ ಮೋದಿ ಅವಮಾನ: ಬಿಜೆಪಿ ವಿರುದ್ದ ಟಿಆರ್‌ಎಸ್ ವಾಗ್ದಾಳಿ

ಹೈದರಾಬಾದ್: ನವೆಂಬರ್ 12 ರಂದು ತೆಲಂಗಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮುನ್ನ ಟಿಆರ್‌ಎಸ್ ಬಿಜೆಪಿ ವಿರುದ್ಧ ‘ಪ್ರೊಟೊಕಾಲ್ ವಾರ್’ ಆರಂಭಿಸಿದೆ. ರಾಮಗುಂಡಂನಲ್ಲಿರುವ ರಾಮಗುಂಡಂ ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ (ಆರ್‌ಎಫ್‌ಸಿಎಲ್) ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲು ಪ್ರಧಾನಿಯವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಶಿಷ್ಟಾಚಾರವನ್ನು ಅನುಸರಿಸುತ್ತಿಲ್ಲ ಮತ್ತು ತೆಲಂಗಾಣ ಜನರನ್ನು ಅವಮಾನಿಸಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ‘ಆಹ್ವಾನ’ ಮಾಡುವ ಬದಲು ಉದ್ಘಾಟನಾ ಸಮಾರಂಭದಲ್ಲಿ ‘ಭಾಗವಹಿಸಿ’ ಎಂದು ಸಂದೇಶ ಕಳುಹಿಸಿದೆ ಎಂದು ಟಿಆರ್‌ಎಸ್ … Continue reading BIG NEWS: ʻತೆಲಂಗಾಣ & ಸಿಎಂ ಕೆಸಿಆರ್ʼಗೆ ಪ್ರಧಾನಿ ಮೋದಿ ಅವಮಾನ: ಬಿಜೆಪಿ ವಿರುದ್ದ ಟಿಆರ್‌ಎಸ್ ವಾಗ್ದಾಳಿ