ಶ್ರೀನಗರದಲ್ಲಿ ಕೈಯಿಂದ ನೇಯ್ದ ‘ಪಶ್ಮಿನಾ ಶಾಲು’ ಖರೀದಿಸಿದ ಪ್ರಧಾನಿ ಮೋದಿ

ಕಾಶ್ಮೀರ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಾಶ್ಮೀರಕ್ಕೆ ಮೊದಲ ಭೇಟಿ ನೀಡಿದ್ದರು. ಭೇಟಿಯ ಸಮಯದಲ್ಲಿ, ಪಿಎಂ ಮೋದಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದರು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಸ್ಥಳೀಯ ಕುಶಲಕರ್ಮಿಗಳನ್ನು ಭೇಟಿಯಾದರು. ಕಳ್ಳತನ ಮಾಡಿದ ಮೊಬೈಲ್ ಪೋಸ್ಟ್ ಮಾಡಿದರೆ ನೋ ಕೇಸ್ : ಮೊದಲ ಬಾರಿಗೆ ಕಳ್ಳರಿಗೂ ಒಂದು ಅವಕಾಶ ಕೊಟ್ಟ ಬೆಂಗಳೂರು ಪೊಲೀಸರು ಪಿಎಂ ಮೋದಿ ಸ್ಥಳೀಯ ಜನರನ್ನು ಪ್ರೋತ್ಸಾಹಿಸುವುದಲ್ಲದೆ, ಕರಕುಶಲತೆಯನ್ನು ಉತ್ತೇಜಿಸುವಲ್ಲಿಯೂ ಕೊಡುಗೆ ನೀಡಿದರು. ಶ್ರೀನಗರಕ್ಕೆ … Continue reading ಶ್ರೀನಗರದಲ್ಲಿ ಕೈಯಿಂದ ನೇಯ್ದ ‘ಪಶ್ಮಿನಾ ಶಾಲು’ ಖರೀದಿಸಿದ ಪ್ರಧಾನಿ ಮೋದಿ