ಸಂದೇಶ್ಖಾಲಿ ಮಹಿಳೆಯರನ್ನ ‘ದುರ್ಗಾ ಮಾತೆ’ ಎಂದು ಕರೆದ ಪ್ರಧಾನಿ, ನ್ಯಾಯ ಕೊಡಿಸುವ ಭರವಸೆ

ಬರಾಸತ್, ಪಶ್ಚಿಮ ಬಂಗಾಳ : ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿರುವ ಸಂದೇಶ್ಖಾಲಿಯ ಮಹಿಳೆಯರ ಗುಂಪನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿಯಾದರು ಮತ್ತು ಅವರಿಗೆ ನ್ಯಾಯ ಮತ್ತು ಭದ್ರತೆಯ ಭರವಸೆ ನೀಡಿದರು. ಸಂದೇಶ್ಖಾಲಿ ಇರುವ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಾಸತ್ನಲ್ಲಿ ನಡೆದ ಸಾರ್ವಜನಿಕ ಸಭೆಯ ಹೊರತಾಗಿ, ಅಮಾನತುಗೊಂಡ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಅವರ ಅನುಯಾಯಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಐವರು ಮಹಿಳೆಯರನ್ನ ಪ್ರಧಾನಿ … Continue reading ಸಂದೇಶ್ಖಾಲಿ ಮಹಿಳೆಯರನ್ನ ‘ದುರ್ಗಾ ಮಾತೆ’ ಎಂದು ಕರೆದ ಪ್ರಧಾನಿ, ನ್ಯಾಯ ಕೊಡಿಸುವ ಭರವಸೆ