ಪ್ಲೆಕ್ಸ್ :ಸ್ಥಳೀಯ ನ್ಯಾಯಾಲಯದ ಪತ್ರಕ್ಕೂ ಡೋಂಟ್ ಕೇರ್! ನಿದ್ದೆಗೆ ಜಾರಿದ ಚಾಮರಾಜನಗ ಆಡಳಿತ ವ್ಯವಸ್ಥೆ.!

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಕೊಡದೆ ರಾಜ್ಯದ ರಾಜಕಾರಣಿಗಳು ತನ್ಮ ಅಭಿಮಾನಿ ಸಂಘದ ಮೂಲಕ ಪ್ಲೆಕ್ಸ್ ಬ್ಯಾನರ್ ಅಳವಡಿಸೊ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿರುವ ಅಂಶವನ್ನ ಕಳೆದ ಜುಲೈ ತಿಂಗಳಲ್ಲಿ ನ್ಯೂಸ್ ನೌ ಸುದ್ದಿ ಪ್ರಸಾರ ಮಾಡಿತ್ತು. ರಾಜ್ಯಾದಾದ್ಯಂತ ಪ್ಲೆಕ್ಸ್ ಬ್ಯಾನರ್ ನಿಷೇಧ ಮಾಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಇತ್ತ ಜಿಲ್ಲಾದಧಿಕಾರಿಗಳು ಕೂಡ ಆದೇಶ ಪ್ಲೆಕ್ಸ್ ಬ್ಯಾನರ್ ಪ್ಲಾಸ್ಟಿಕ್ ನಿಷೇದ ಸಂಬಂದ ಆದೇಶ ಹೊರಡಿಸಿದ್ದರೂ ಕ್ಯಾರೆ ಎನ್ನದೆ ಪ್ಲೆಕ್ಸ್ ಅಳವಡಿಸಿದ್ದಾರೆ‌ … Continue reading ಪ್ಲೆಕ್ಸ್ :ಸ್ಥಳೀಯ ನ್ಯಾಯಾಲಯದ ಪತ್ರಕ್ಕೂ ಡೋಂಟ್ ಕೇರ್! ನಿದ್ದೆಗೆ ಜಾರಿದ ಚಾಮರಾಜನಗ ಆಡಳಿತ ವ್ಯವಸ್ಥೆ.!