BREAKING NEWS: ಶ್ರೀರಂಗಪಟ್ಟಣದ ಮದರಸಾ ತೆರವುಗೊಳಿಸಿ, ದೇಗುಲವಾಗಿ ಸಂರಕ್ಷಿಸಲು ಹೈಕೋರ್ಟ್ ಗೆ ಪಿಐಎಲ್

ಬೆಂಗಳೂರು: ಮಂಡ್ಯ ಬಳಿಯ ಶ್ರೀರಂಗಪಟ್ಟಣದಲ್ಲಿನ ಜಾಮೀಯಾ ಮಸೀದಿ ವಿವಾದ ( Srirangapatna Jamia Masjid controversy ) ಮತ್ತೆ ಚಿಗುರೊಡೆದಿದೆ. ಜಾಮಿಯಾ ಮಸೀದಿ ಸರ್ವೆಗೆ ನಿರ್ದೇಶನ ನೀಡುವಂತೆ ಕೋರಿ, ಹೈಕೋರ್ಟ್ ಗೆ ( Karnataka High Court ) ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿದೆ. ಅಲ್ಲದೇ ಮದರಸಾ ತೆರವುಗೊಳಿಸಿ, ದೇಗುಲವಾಗಿ ಸಂರಕ್ಷಿಸಲು ಪಿಐಎಲ್ ನಲ್ಲಿ ಮನವಿ ಮಾಡಲಾಗಿದೆ. BREAKING NEWS: ನಾಳೆಯಿಂದ ರಾಜ್ಯಾಧ್ಯಂತ ‘108 ಆಂಬುಲೆನ್ಸ್ ಸೇವೆ’ ಸ್ಥಗಿತ: ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಠಿ ಆತಂಕ | … Continue reading BREAKING NEWS: ಶ್ರೀರಂಗಪಟ್ಟಣದ ಮದರಸಾ ತೆರವುಗೊಳಿಸಿ, ದೇಗುಲವಾಗಿ ಸಂರಕ್ಷಿಸಲು ಹೈಕೋರ್ಟ್ ಗೆ ಪಿಐಎಲ್