BIG NEWS: ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಇನ್ಮುಂದೆ ಫೋಟೋ/ವಿಡಿಯೋ ಬ್ಯಾನ್​: ಇದು ಜನವಿರೋಧಿ ಸುತ್ತೋಲೆ – ರವಿಕೃಷ್ಣಾ ರೆಡ್ಡಿ ಕಿಡಿ

ಬೆಂಗಳೂರು: ಇಂದು ರಾಜ್ಯ ಸರ್ಕಾರದಿಂದ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಇನ್ಮುಂದೆ ಪೋಟೋ, ವೀಡಿಯೋ ಬ್ಯಾನ್ ಮಾಡಿ ಆದೇಶಿಸಲಾಗಿತ್ತು. ಆದ್ರೇ ಇದು ಜನವಿರೋಧಿ ಸುತ್ತೋಲೆಯಾಗಿದೆ. KRS ಪಕ್ಷದ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಬಳಸುತ್ತಿರುವ ನೀಚ ಅಸ್ತ್ರ ಎಂಬುದಾಗಿ ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಕಿಡಿಕಾರಿದ್ದಾರೆ. ಈ ಕುರಿತಂತೆ ಫೇಸ್ ಬುಕ್ ನಲ್ಲಿ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ರಾಜ್ಯ ಸರ್ಕಾರ ಇಂದು ಹೊರಡಿಸಿರುವಂತ ಆದೇಶ ಕೆ ಆರ್ ಎಸ್ ಪಕ್ಷ ರಾಜ್ಯಾಧ್ಯಂತ ನಡೆಸುತ್ತಿದ್ದಂತ ಭ್ರಷ್ಟಾಚಾರವನ್ನು … Continue reading BIG NEWS: ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಇನ್ಮುಂದೆ ಫೋಟೋ/ವಿಡಿಯೋ ಬ್ಯಾನ್​: ಇದು ಜನವಿರೋಧಿ ಸುತ್ತೋಲೆ – ರವಿಕೃಷ್ಣಾ ರೆಡ್ಡಿ ಕಿಡಿ