BREAKING: ‘ಕನ್ನಡಿಗರಿಗೆ ಮೀಸಲಾತಿ’ ಹೇಳಿಕೆ ವಿವಾದ: ‘ಪೋನ್ ಪೇ ಸಿಇಓ ಸಮೀರ್ ನಿಗಮ್’ ಬೇಷರತ್ ಕ್ಷಮೆಯಾಚನೆ | Sameer Nigam

ಬೆಂಗಳೂರು: ಕನ್ನಡಿಗರಿಗೆ ಖಾಸಗಿ ವಲಯದಲ್ಲಿಯೂ ಉದ್ಯೋಗ ಮೀಸಲಾತಿ ಸಂಬಂಧ ಪೋನ್ ಪೇ ಸಿಇಓ ಸಮೀರ್ ನಿಗಮ್ ನೀಡಿದ್ದಂತ ಹೇಳಿಕೆಗೆ ವ್ಯಾಪಕ ಆಕ್ರೋಶವನ್ನು ಕನ್ನಡಿಗರು ಹೊರ ಹಾಕಿದ್ದರು. ಅಲ್ಲದೇ ಪೋನ್ ಪೇ ಅನ್ ಇನ್ ಸ್ಟಾಲ್ ಮಾಡುವ ನಿರ್ಧಾರವನ್ನು ಕೈಗೊಂಡು, ಅಭಿಯಾನವನ್ನೇ ಆರಂಭಿಸಿದ್ದರು. ಈ ಕನ್ನಡಿಗರ ಆಕ್ರೋಶಕ್ಕೆ ಮಣಿದಿರುವಂತ ಫೋನ್ ಪೇ ಸಿಇಒ ಮತ್ತು ಸಂಸ್ಥಾಪಕ ಸಮೀರ್ ನಿಗಮ್ ಅವರು ಕನ್ನಡಿಗರಿಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಕುರಿತಂತೆ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವಂತ ಪೋನ್ ಪೇ ಸಿಇಒ … Continue reading BREAKING: ‘ಕನ್ನಡಿಗರಿಗೆ ಮೀಸಲಾತಿ’ ಹೇಳಿಕೆ ವಿವಾದ: ‘ಪೋನ್ ಪೇ ಸಿಇಓ ಸಮೀರ್ ನಿಗಮ್’ ಬೇಷರತ್ ಕ್ಷಮೆಯಾಚನೆ | Sameer Nigam