BIGG NEWS : ಮಂಡ್ಯದಲ್ಲಿ ‘PFI’ ಬ್ಯಾನ್ ವಿಚಾರ ಪ್ರಸ್ತಾಪ : ಸಿದ್ದುಗೆ ಅಮಿತ್ ಶಾ ಗುದ್ದು |Amit Sha

ಮಂಡ್ಯ : ‘ಪಿಎಫ್ಐ’ ಮೇಲಿನ ಕೇಸ್ ವಾಪಸ್ ತೆಗೆದುಕೊಂಡಿದ್ದು ಸಿದ್ದರಾಮಯ್ಯ, ಆದರೆ ದೇಶದ್ರೋಹಿ ‘ಪಿಎಫ್ಐ’ ಸಂಘಟನೆಯನ್ನು ಬ್ಯಾನ್ ಮಾಡಿದ್ದು ನಮ್ಮ ಪ್ರಧಾನಿ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿದ್ದರಾಮಯ್ಯಗೆ ಗುದ್ದು ನೀಡಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಭಾಷಣ ಮಾಡಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಅವರು 2023 ರಲ್ಲಿ ನಮ್ಮ ಬಿಜೆಪಿ ಸರ್ಕಾರವನ್ನು ನೀವು ಬೆಂಬಲಿಸಬೇಕು. ನಮ್ಮ ಸರ್ಕಾರ ಇನ್ನಷ್ಟು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ. ಮೋದಿ ಕೈ … Continue reading BIGG NEWS : ಮಂಡ್ಯದಲ್ಲಿ ‘PFI’ ಬ್ಯಾನ್ ವಿಚಾರ ಪ್ರಸ್ತಾಪ : ಸಿದ್ದುಗೆ ಅಮಿತ್ ಶಾ ಗುದ್ದು |Amit Sha