BIGG NEWS: ಬಳ್ಳಾರಿಯಲ್ಲಿ ಮಳೆ ನಡುವೆಯೇ ಜನರ ಹುಚ್ಚಾಟ; ಹಳ್ಳ ದಾಟಲು JCB ಬಳಸಿದ ಗ್ರಾಮಸ್ಥರು

ಬಳ್ಳಾರಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದೆ. ಹೀಗಾಗಿ ಹಳ್ಳ ಮತ್ತು ಕೆರೆಗಳು ತುಂಬಿ ತುಳುಕುತ್ತಿದೆ. ಇದರಿಂದ ಜನರಿಗೆ ಓಡಾಡುವುದಕ್ಕೆ ತೊಂದರೆ ಉಂಟಾಗಿದೆ. BIGG NEWS: ಗೃಹ ಸಚಿವರ ಮನೆ ಮುಂದೆ ನಡೆದ ಘಟನೆಯಿಂದ ಎಚ್ಚೆತ್ತ ಪೊಲೀಸರು; ಮನೆಗೆ ಖಾಕಿ ಭದ್ರತೆ   ಈ ಹಳ್ಳ ದಾಟಲು ಗ್ರಾಮಸ್ಥರು ಜೆಸಿಬಿ ಬಳಸಿದ್ದಾರೆ. ಜೆಸಿಬಿಯ‌ ಪುಟ್ಟಿಯಲ್ಲಿ ಕುಳಿತು ತುಂಬಿ ಹರಿಯುತ್ತಿರೋ ಹಳ್ಳವನ್ನ ಜನರು ದಾಟಿದ್ದಾರೆ.ನಿನ್ನೆ ತಡರಾತ್ರಿ ಆಂಧ್ರದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ನದಿ ಮತ್ತು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ.ರಾರಾವಿ … Continue reading BIGG NEWS: ಬಳ್ಳಾರಿಯಲ್ಲಿ ಮಳೆ ನಡುವೆಯೇ ಜನರ ಹುಚ್ಚಾಟ; ಹಳ್ಳ ದಾಟಲು JCB ಬಳಸಿದ ಗ್ರಾಮಸ್ಥರು